ನಮ್ಮ
ರಾಜಕೀಯ
ನಾಯಕರುಗಳಿಗೆ
ಪಾಪ
ಪ್ರಸ್ತಾಪಿಸಲು
ಇಲ್ಲ
ವಿಷಯ!
ಅದಕ್ಕೇ
ಇರಬೇಕು
ಎದುರಾಳಿಗಳು
ಕಂಡರೆ
ಕಾರುತ್ತಾರೆ
ವಿಷ!!
ಅದೇನಪ್ಪಾ
ಈ ಪಾಟಿ
ಮೋದಿ ಬೆನ್ನ
ಹಿಂದೆ ಬೀಳ್ತೀಯಾ
ಕ್ರೇಜಿ ವಾಲ?
ಯಾಕೆ ನಿನಗೆ
ಕೊಟ್ಟ ಚಹಾದಲ್ಲಿ
ಸಕ್ಕರೆ ಬದಲು
ಉಪ್ಪು ಹಾಕಿ
ಕೊಟ್ಟನಾ ಆ
ಚಾಯ್ ವಾಲ??
ಕೇಜ್ರಿವಾಲ್
ಜೊತೆ
ಊಟ
ಮಾಡಕ್ಕೆ
ಕೊಡಬೇಕಂತೆ
ಸಾವಿರದ
ನೋಟು
ಇಪ್ಪತ್ತು!
ಪಾಪ
ಅವರಿಗೇನು
ಗೊತ್ತು?
ನಮ್ಮ
ದೇಶದಲ್ಲಿ
ಲಕ್ಷಾಂತರ
ಮಂದಿ
ಇದ್ದಾರೆ
ಊಟ
ಮಾಡದೆ
ಒಪ್ಪತ್ತು!!
ಯಡ್ಡಿ
ಹಿಂದೆ
ಹೋದ
ಧನಂಜಯ
ಆದ
ದಡ್ಡ!
ಆದರೆ
ಶೋಭಾ
ಮಾತ್ರ
ಆಗಲಿಲ್ಲ
ದಡ್ಡಿ!!
ಬೇಕೆಂದರೆ
ರಾಜಕೀಯ
ಪಕ್ಷಗಳಿಂದ
ಟಿಕೀಟು!
ಪಾಪ
ಎಷ್ಟು
ಜನಕ್ಕೆ
ಹಿಡಿಯಬೇಕೋ
ಬಕೀಟು!!