ಮೋದಿ
ಹೇಳಿದ್ರು
ಅಂತ
ಕೈಯಲ್ಲಿ
ಪೊರಕೆ
ಹಿಡಿದು
ನಿಂತು
ಬಿಟ್ರು
ತರೂರ್!
ಇಷ್ಟರಲ್ಲೇ
ಪಕ್ಷ
ಅವರನ್ನು
ಓಡಿಸಿಬಿಡತ್ತೇನೋ
ಹುರ್
ಹುರ್!
ಮೊದಲೇ
ಸ್ವಚ್ಚವಾಗಿದ್ದ
ರಸ್ತೆಗೆ
ಕಸ
ಸುರಿದು
ಪುನಃ
ಸ್ವಚ್ಚಗೊಳಿಸಿದರಂತೆ
ಸಚಿವ
ಹರ್ಷವರ್ಧನ!
ಸಾರ್ಥಕವಾಯಿತು
ಮೋದಿ
ಆರಂಭಿಸಿದ
ಸ್ವಚ್ಚತಾ
ಅಭಿಯಾನ!!
ಪಂಜಾಬಿನ
ಭತ್ತದ
ತಳಿ
ಒಂದಕ್ಕೆ
ಅಲ್ಲಿನ
ರೈತರು
ಇಟ್ಟಿದ್ದಾರಂತೆ
ಹೆಸರು
ದೇವೇಗೌಡ!
ದೂರದ
ನಾಡಿಂದ
ನಮ್ಮ
ಈ
ಮಾಜಿ
ಕನ್ನಡ
ಪ್ರಧಾನಿಗೆ
ಎಂತಹ
ಗೌರವ
ನೋಡ!!
ಸೋನಿಯಾಗೆ
ಸಾಲು
ಸಾಲು
ಸೋಲು!
ಸಾನಿಯಾಗೆ
ಪ್ರಶಸ್ತಿಗಳ
ಸಾಲು
ಸಾಲು!!
ಹರಿಯಾಣದಲ್ಲಿ
ಇಷ್ಟು
ದಿನ
ನಿಮ್ಮ
ವ್ಯವಹಾರ
ಆಗಿತ್ತು
ಭದ್ರ!
ಇನ್ನು
ಮೇಲೆ
ಭ್ಹಾರೀ
ಕಷ್ಟ
ಅಲ್ಲವೇ
ವಾಧ್ರಾ??
ಗೌಡ್ರ
ಆಸ್ತಿ
ಐದೇ
ತಿಂಗಳಲ್ಲಿ
ಆಯ್ತಂತೆ
ಡಬಲ್!
ಹಾಗಾದ್ರೆ
ಬುಲೆಟ್
ಗಿಂತ
ಫಾಸ್ಟು
ಅಂತಾಯ್ತು
ಅವರು
ಓಡಿಸುತ್ತಿರುವ
ರೈಲ್!!