ನಿಮ್ದೇನು
ಅಡ್ಡಿ
ಅಂದ್ರು
ಯುವ
ಜನತೆ
ನಾವು
ಸಾರ್ವಜನಿಕವಾಗಿ
ಕೊಟ್ಟರೆ
ಚುಂಬನ!
ಏನೂ
ಹೇಳಲಾಗದ
ಹಿರಿ
ಜೀವಗಳಿಗೆ
ಒಳಗೊಳಗೇ
ಆಯಿತು
ಹೃದಯ
ಸ್ತಂಬನ!!
ಅದೇನು
ತಿಂದು
ಬಂದಿದ್ದನೋ
ಗೊತ್ತಿಲ್ಲ
ರೋಹಿತ್!
ಬೆಟ್ಟದಷ್ಟು
ರನ್
ಪೇರಿಸಿ
ತೋರಿಸಿಬಿಟ್ಟ
ಕರಾಮತ್!!
ದೇವೇಂದ್ರನ
ಆಸ್ಥಾನದಲ್ಲಿ
ಶಿವಸೇನಾಗೆ
ಇಲ್ಲ
ಸ್ಥಾನ!
ಕೂಗಾಡುತ್ತಿದ್ದ
ಉದ್ಭವ್
ಗೆ
ಮೋದಿ
ಅಂದ್ರಾ,
ಸುಮ್ಮನ
ಕೂಡು
ಮಗನ!!
ಮೋದಿ
ಸಂಪುಟ
ಹಿಗ್ಗಿತು!
ಸಚಿವರಾದವರು
ಹಿರಿಹಿರಿ
ಹಿಗ್ಗಿದರು!!
ಕಾರಣ
ತಿಳಿಯದು
ಅಂದರು
ಗೌಡರು
ಮಧ್ಯದಲ್ಲೇ
ರೈಲಿಂದ
ಕೆಳಗೆ
ಇಳಿಯಲು!
ಮಗನ
ಪ್ರಕರಣವೇ
ಮುಳುವಾಯಿತೇ?
ಮೋದಿಗೆ
ಅವರನ್ನು
ಕೆಳಗೆ
ತಳ್ಳಲು!!
ಗೌಡರಿಗೆ
ತಪ್ಪಿತು
ರೈಲು!
ಕಳಕೊಂಡರು
ಸ್ಮೈಲು!!