ಫೇಸ್
ಬುಕ್ಕಲ್ಲಿ
ಬೇಕು
ಅಂದ್ರೆ
ಮೂರು
ಕಾಮೆಂಟು
ಎರಡು
ಲೈಕು!
ಮಾಡಬೇಕು
ತುಂಬಾ
ಗಿಮ್ಮಿಕ್ಕು!!
ತನ್ನದೇ
ಪಕ್ಷದ
ಹಿರಿಯರನ್ನು
ಮೀಟಿ
ನಿಂತು
ಮುಖ್ಯಮಂತ್ರಿ
ಪದವಿ
ಗಳಿಸಿ
ಬೀಗಿದರು
ಸಿದ್ದು!
ಪಕ್ಕದಲ್ಲೇ
ಇದ್ದು
ಎಲ್ಲವನ್ನೂ
ಗಮನಿಸಿದ
ಪರಮೇಶ್ವರ
ಸದ್ದಿಲ್ಲದೆ
ಕೊಡುತ್ತಾರೆಯೇ
ಒಂದು
ಸಣ್ಣ
ಗುದ್ದು?
ನೀನು
ನನ್ನ
ಮರೆತು
ನಗ್ತಾ
ಇದೀಯ!
ನಾನು
ನಿನ್ನ
ಮರೀದೆ
ನಗ್ತಾ
ಇದೀನಿ!
ನನ್ನದು
ವಿಷಾದದ
ನಗು!
ನಿನ್ನದು
ಅಟ್ಟಹಾಸದ
ನಗು!!
ಮನಸ್ಸಲ್ಲೇ
ಮಂಡಿಗೆ
ತಿನ್ನುತ್ತಿದ್ದರೇನೋ
ನರೇಂದ್ರ
ಶರ್ಮಾ
ನಾನೇ
ಆಗವೆ
ಎಂದು
ಬಿಗ್
ಬಾಸ್!
ಆದರೆ
ಮರೆತರು
ಪಾಪ
ಬ್ರಹ್ಮಾಂಡದ
ಹಣೆಬರಹ
ಬರೆಯುವವನು
ಬೇರೆ
ಬಾಸ್!!
ಉತ್ತರಖಂಡದ
ಪ್ರವಾಹದಲ್ಲಿ
ಸಿಲುಕಿದ್ದ
ಸಾವಿರಾರು
ಜನರ
ಪೈಕಿ
ಕನ್ನಡಿಗರನ್ನೇ
ಹುಡುಕಿ
ನಮ್ಮವರು
ರಕ್ಷಿಸಿದ್ದು
ಹೇಗೆ?
ನೆರೆದಿದ್ದ
ಸಹಸ್ರಾರು
ಜನರಲ್ಲಿ
ಯಾರು
ಇಂಗ್ಲೀಷಿನಲ್ಲಿ
ಮಾತನಾಡುತ್ತಿದ್ದರೋ
ಅವರೆಲ್ಲಾ
ಕನ್ನಡಿಗರೆಂದು
ಗುರುತಿಸಿದರು
ಹಾಗೆ!!