ಒಬ್ಬೊಬ್ಬರಿಗೆ
ಒಂದೊಂದು
ಥರಾ
ಹುಚ್ಚು!
ಕೆಲವರಿಗೆ
ಅದು
ಹೆಚ್ಚು!!
ಶಿವಸೇನಾ
ಜೊತೆ
ಕಳೆಯಿತೇ
ಸಂಬಂಧ?
ಮುಂದೆ
ಏನಿದ್ದರೂ
ಕೇವಲ
ಒಪ್ಪಂದ!!
ಕನ್ನಡಿಗರು
ತುಂಬಾನೇ
ಜಾಣರು!
ನಾಳೆಗಿರಲಿ
ಕನ್ನಡ
ಎಂದು
ಇಂದು
ಬಳಸದೇ
ಹಾಗೆಯೇ
ಇಡುವ
ಬುದ್ದಿವಂತರು!!
ಮೋದಿ
ಹೇಳಿದ್ರು
ಅಂತ
ಕೈಯಲ್ಲಿ
ಪೊರಕೆ
ಹಿಡಿದು
ನಿಂತು
ಬಿಟ್ರು
ತರೂರ್!
ಇಷ್ಟರಲ್ಲೇ
ಪಕ್ಷ
ಅವರನ್ನು
ಓಡಿಸಿಬಿಡತ್ತೇನೋ
ಹುರ್
ಹುರ್!
ಮೊದಲೇ
ಸ್ವಚ್ಚವಾಗಿದ್ದ
ರಸ್ತೆಗೆ
ಕಸ
ಸುರಿದು
ಪುನಃ
ಸ್ವಚ್ಚಗೊಳಿಸಿದರಂತೆ
ಸಚಿವ
ಹರ್ಷವರ್ಧನ!
ಸಾರ್ಥಕವಾಯಿತು
ಮೋದಿ
ಆರಂಭಿಸಿದ
ಸ್ವಚ್ಚತಾ
ಅಭಿಯಾನ!!
ಪಂಜಾಬಿನ
ಭತ್ತದ
ತಳಿ
ಒಂದಕ್ಕೆ
ಅಲ್ಲಿನ
ರೈತರು
ಇಟ್ಟಿದ್ದಾರಂತೆ
ಹೆಸರು
ದೇವೇಗೌಡ!
ದೂರದ
ನಾಡಿಂದ
ನಮ್ಮ
ಈ
ಮಾಜಿ
ಕನ್ನಡ
ಪ್ರಧಾನಿಗೆ
ಎಂತಹ
ಗೌರವ
ನೋಡ!!