Sunday, 2 November 2014

ಹುಚ್ಚು ಹೆಚ್ಚು


ಒಬ್ಬೊಬ್ಬರಿಗೆ
ಒಂದೊಂದು
ಥರಾ
ಹುಚ್ಚು!

ಕೆಲವರಿಗೆ
ಅದು
ಹೆಚ್ಚು!!

Saturday, 1 November 2014

ಒಪ್ಪಂದ


ಶಿವಸೇನಾ
ಜೊತೆ
ಕಳೆಯಿತೇ
ಸಂಬಂಧ?

ಮುಂದೆ
ಏನಿದ್ದರೂ
ಕೇವಲ
ಒಪ್ಪಂದ!!

ಬುದ್ದಿವಂತರು


ಕನ್ನಡಿಗರು
ತುಂಬಾನೇ
ಜಾಣರು!

ನಾಳೆಗಿರಲಿ
ಕನ್ನಡ
ಎಂದು
ಇಂದು
ಬಳಸದೇ
ಹಾಗೆಯೇ
ಇಡುವ
ಬುದ್ದಿವಂತರು!!

Thursday, 30 October 2014

ಹುರ್ ಹುರ್


ಮೋದಿ
ಹೇಳಿದ್ರು
ಅಂತ
ಕೈಯಲ್ಲಿ
ಪೊರಕೆ
ಹಿಡಿದು
ನಿಂತು
ಬಿಟ್ರು
ತರೂರ್!

ಇಷ್ಟರಲ್ಲೇ
ಪಕ್ಷ
ಅವರನ್ನು
ಓಡಿಸಿಬಿಡತ್ತೇನೋ
ಹುರ್ ಹುರ್!

Wednesday, 29 October 2014

ಸ್ವಚ್ಚತಾ ಅಭಿಯಾನ


ಮೊದಲೇ
ಸ್ವಚ್ಚವಾಗಿದ್ದ
ರಸ್ತೆಗೆ
ಕಸ
ಸುರಿದು
ಪುನಃ
ಸ್ವಚ್ಚಗೊಳಿಸಿದರಂತೆ
ಸಚಿವ
ಹರ್ಷವರ್ಧನ!

ಸಾರ್ಥಕವಾಯಿತು
ಮೋದಿ
ಆರಂಭಿಸಿದ
ಸ್ವಚ್ಚತಾ
ಅಭಿಯಾನ!!

Tuesday, 28 October 2014

ದೇವೇಗೌಡ


ಪಂಜಾಬಿನ
ಭತ್ತದ
ತಳಿ
ಒಂದಕ್ಕೆ
ಅಲ್ಲಿನ
ರೈತರು
ಇಟ್ಟಿದ್ದಾರಂತೆ
ಹೆಸರು
ದೇವೇಗೌಡ!

ದೂರದ
ನಾಡಿಂದ
ನಮ್ಮ ಈ
ಮಾಜಿ
ಕನ್ನಡ
ಪ್ರಧಾನಿಗೆ
ಎಂತಹ
ಗೌರವ
ನೋಡ!!