Friday, 30 September 2016

ದೀಪಾವಳಿ



ತಿಂಗಳ
ಮೊದಲೇ
ಭಾರತೀಯರಿಗೆ
ದೀಪಾವಳಿ!

ಇದು
ಪ್ರಧಾನಿ
ದೇಶಕ್ಕೆ
ಕೊಟ್ಟ
ಬಳುವಳಿ!!

Saturday, 24 September 2016

ಹಿಂಜರಿಕೆ



ಪ್ರಧಾನಿ
ಮೋದಿಗೆ
ಕಾವೇರಿ
ವಿಷಯದಲ್ಲಿ
ತಲೆ
ಹಾಕಲು
ಯಾಕೋ
ಹಿಂಜರಿಕೆ!

ಮುಂದೆ
ಅಮ್ಮನ
ಸಹಾಯ
ಬೇಕಾಗಬಹುದೆಂಬ
ಎಚ್ಚರಿಕೆ!!

Wednesday, 21 September 2016

ಡ್ಯಾಮು/ಡ್ರಮ್ಮು



ಅವರೇನೋ
ನೀರು
ತುಂಬಿಸಿಕೊಂಡರು
ಡ್ಯಾಮಲ್ಲಿ!

ನಮಗೆ
ಒಂದು
ತೊಟ್ಟೂ
ಕುಡಿಯಲು
ನೀರಿಲ್ಲ
ಡ್ರಮ್ಮಲ್ಲಿ!!

Friday, 26 August 2016

ಬಿರಿಯಾನಿ



ರಮ್ಯಾಗೆ
ಅಲ್ಲಿನವರು
ಹೋದಾಗ
ತಿನ್ನಿಸಿರಬೇಕು
ಹೊಟ್ಟೆ ತುಂಬಾ
ಬಿರಿಯಾನಿ!

ಅದಕ್ಕೆ
ಅವರೆಂದರು
ನಾ ನಿಮ್ಮ
ಅಭಿಮಾನಿ!!

Friday, 19 August 2016

ಸ್ಟಾಂಗು ಗುರು



ಹುಡ್ಗೀರೇ
ಸ್ಟಾಂಗು
ಗುರು
ಅಂದ್ರು
ಭಟ್ರು!

ಕೇಳಿಸ್ಕೊಂಡ
ಸಿಂಧು
ರಶ್ಮಿ
ಬೆಳ್ಳಿ
ಕಂಚು
ತಂದೇ
ಬಿಟ್ರು!!

Wednesday, 1 June 2016

ಫೇಸ್ಬುಕ್ ಸಾಲ



ಫೇಸ್ ಬುಕ್ಕಲ್ಲಿ
ಫೇಮಸ್
ಆದ್ರೆ
ಕೊಡ್ತಾರಂತೆ
ಸಾಲ!

ಕೇಳಿಸ್ಕೊಂಡ
ಮಲ್ಯ
ಅಂದ್ರಂತೆ
ಲೋ
ಸಿದ್ದಾರ್ಥ
ತಗೋಳೊ
ನಾಲ್ಕೈದು
ದೊಡ್ಡ
ಚೀಲ!!