ತಿಂಗಳ
ಮೊದಲೇ
ಭಾರತೀಯರಿಗೆ
ದೀಪಾವಳಿ!
ಇದು
ಪ್ರಧಾನಿ
ದೇಶಕ್ಕೆ
ಕೊಟ್ಟ
ಬಳುವಳಿ!!
ಪ್ರಧಾನಿ
ಮೋದಿಗೆ
ಕಾವೇರಿ
ವಿಷಯದಲ್ಲಿ
ತಲೆ
ಹಾಕಲು
ಯಾಕೋ
ಹಿಂಜರಿಕೆ!
ಮುಂದೆ
ಅಮ್ಮನ
ಸಹಾಯ
ಬೇಕಾಗಬಹುದೆಂಬ
ಎಚ್ಚರಿಕೆ!!
ಅವರೇನೋ
ನೀರು
ತುಂಬಿಸಿಕೊಂಡರು
ಡ್ಯಾಮಲ್ಲಿ!
ನಮಗೆ
ಒಂದು
ತೊಟ್ಟೂ
ಕುಡಿಯಲು
ನೀರಿಲ್ಲ
ಡ್ರಮ್ಮಲ್ಲಿ!!
ರಮ್ಯಾಗೆ
ಅಲ್ಲಿನವರು
ಹೋದಾಗ
ತಿನ್ನಿಸಿರಬೇಕು
ಹೊಟ್ಟೆ
ತುಂಬಾ
ಬಿರಿಯಾನಿ!
ಅದಕ್ಕೆ
ಅವರೆಂದರು
ನಾ
ನಿಮ್ಮ
ಅಭಿಮಾನಿ!!
ಹುಡ್ಗೀರೇ
ಸ್ಟಾಂಗು
ಗುರು
ಅಂದ್ರು
ಭಟ್ರು!
ಕೇಳಿಸ್ಕೊಂಡ
ಸಿಂಧು
ರಶ್ಮಿ
ಬೆಳ್ಳಿ
ಕಂಚು
ತಂದೇ
ಬಿಟ್ರು!!
ಫೇಸ್
ಬುಕ್ಕಲ್ಲಿ
ಫೇಮಸ್
ಆದ್ರೆ
ಕೊಡ್ತಾರಂತೆ
ಸಾಲ!
ಕೇಳಿಸ್ಕೊಂಡ
ಮಲ್ಯ
ಅಂದ್ರಂತೆ
ಲೋ
ಸಿದ್ದಾರ್ಥ
ತಗೋಳೊ
ನಾಲ್ಕೈದು
ದೊಡ್ಡ
ಚೀಲ!!