ಸಿದ್ದು
ಕುಮಾರಣ್ಣ
ವಿಧಾನಸೌಧ
ದಲ್ಲಿ
ಜಟಾಪಟಿ!
ಮಾಡೊ
ಕೆಲಸ
ಬಿಟ್ಟು
ಜನರಿಗೆ
ಕೊಡ್ತಾ
ಇದಾರೆ
ಮನೋರಂಜನೆ
ಬಿಟ್ಟಿ!!
ಇದ್ದರೆ
ನೂರು
ಕೋಟಿ
ರಾಜ್ಯಸಭಾ
ಸೀಟು!
ಇಲ್ಲದಿದ್ದರೆ
ಕಾಯಬೇಕು
ಅದರ
ಗೇಟು!!
ಸಿಕ್ಕಿ
ಹಾಕಿಕೊಂಡು
ಬಿಟ್ಟ
ಶ್ರೀಶಾಂತ್
ಐ.ಪಿ.ಎಲ್
ನಲ್ಲಿ
ಸೊಂಟದಲ್ಲಿ
ಸಿಗಿಸಿಕೊಂಡು
ಟವಲ್!
ಶ್ರೀನಿವಾಸ್
ರಾಜ್
ಕುಂದ್ರಾ
ತಪ್ಪಿಸಿಕೊಂಡು
ಬಿಟ್ರು
ಒಳಗೊಳಗೇ
ಏನೋ
ಮಾಡಿ
ಕಮಾಲ್!!
ಉಳಿಸಿಕೊಳ್ಳಲು
ಭಾರತ
ರತ್ನ
ಪ್ರಶಸ್ತಿ
ಅನ್ತಾ
ಇರಬೇಕು
ಕೊಟ್ಟವರಿಗೆ
ನಮೋ
ನಮೋ!
ಇಲ್ಲದಿದ್ದರೆ
ಅನ್ತಾರೆ
ಸಾಲೆ
ಭಾಗೋ!!
ನಗರದಲ್ಲಿ
ಜೀವನ
ಮಾಡಲು
ಒಂದು
ಸಂಸಾರಕ್ಕೆ
ಸಾಕಂತೆ
ಐದು
ಸಾವಿರ
ರೂಪಾಯಿ!
ಬಾಯಿ
ತಪ್ಪಿ
ಅಂದಿರಬೇಕು
ಡಾಲರ್
ಬದಲಿಗೆ
ರೂಪಾಯಿ!!
ಕೆಲವರಿಗೆ
ಕಾಂಗ್ರೆಸ್
ಇಷ್ಟ!
ಮತ್ತೆ
ಕಲವರಿಗೆ
ಬಿ.ಜೆ.ಪಿ
ಕಷ್ಟ!
ಈ
ಇಷ್ಟ
ಕಷ್ಟಗಳ
ನಡುವೆ
ಪ್ರಜೆಗಳು
ಆಗದಿದ್ದರೆ
ಸಾಕು
ಕನಿಷ್ಠ!!