Tuesday 18 June 2013

ತುಲಾಭಾರ


ಕ್ಷಮಿಸಿದರೂ
ಕ್ಷಮಿಸಬಹುದು
ದೇವರು
ಶ್ರೀಶಾಂತ್ ರನ್ನು
ಮಾಡಿಸಿಕೊಂಡ ಮೇಲೆ
ತುಲಾಭಾರ!

ಆದರೆ, ಕ್ರಿಕೆಟ್
ಅಭಿಮಾನಿಗಳ
ಮನಸ್ಸಿಂದ ಅವರು
ಯಾವಗಲೋ ಆದರು
ಬಲು ದೂರ!!      

No comments:

Post a Comment