Friday 11 October 2013

ವಾಸ್ತು-ವಸ್ತು


ಬೃಹತ್
ಕಟ್ಟಡವೊಂದು
ಧರೆಗೆ
ಉರುಳಿ
ಬಿದ್ದಾಗ,
ಜ್ಯೋತಿಷಿಯೊಬ್ಬರು
ಅಂದರು
ಸರಿಯಾಗಿರಲಿಲ್ಲ
ಅದರ
ವಾಸ್ತು!

ಇಂಜಿನಿಯರ್
ಅಂದರು,
ಸರಿಯಾಗಿರಲಿಲ್ಲ
ಅದರಲ್ಲಿ
ಬಳಸಿದ
ಮರಳು,
ಸೀಮೆಂಟ್,
ಕಬ್ಬಿಣ
ಇತ್ಯಾದಿ
ವಸ್ತು!!

No comments:

Post a Comment