24 x 7 Kannada
24 x 7 KANNADA ನೋಡಿ ಸ್ವಾಮಿ ನಾವಿರೋದು ಹೀಗೆ....
Friday 11 October 2013
ವಾಸ್ತು-ವಸ್ತು
ಬೃಹತ್
ಕಟ್ಟಡವೊಂದು
ಧರೆಗೆ
ಉರುಳಿ
ಬಿದ್ದಾಗ,
ಜ್ಯೋತಿಷಿಯೊಬ್ಬರು
ಅಂದರು
ಸರಿಯಾಗಿರಲಿಲ್ಲ
ಅದರ
ವಾಸ್ತು!
ಇಂಜಿನಿಯರ್
ಅಂದರು,
ಸರಿಯಾಗಿರಲಿಲ್ಲ
ಅದರಲ್ಲಿ
ಬಳಸಿದ
ಮರಳು,
ಸೀಮೆಂಟ್,
ಕಬ್ಬಿಣ
ಇತ್ಯಾದಿ
ವಸ್ತು!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment