Sunday 27 October 2013

ಶೋಭನ್ ಸರ್ಕಾರ್


ಅಗಿಯಿರಿ
ಭೂಮಿ,
ಸಿಗತ್ತೆ
ಚಿನ್ನದ
ನಿಧಿ
ಅಂದರು
ಶೋಭನ್
ಸರ್ಕಾರ್!

ಹಿಂದೂ
ಮುಂದೂ
ನೋಡದೆ
ತಲೆ
ಆಡಿಸಿತು
ಪ್ರಜಾತಂತ್ರ
ಸರ್ಕಾರ್!!

No comments:

Post a Comment