Wednesday 23 January 2013

ಆರ್ಜಿ-ಮರ್ಜಿ



ಬೆಳೆ ನಷ್ಟ
ಭರ್ತಿ ಕೋರಿ
ತಮಿಳು ನಾಡು
ಸುಪ್ರೀಂ ಕೂರ್ಟ್ ನಲ್ಲಿ
ಅರ್ಜಿ!

ಈ ಬಾರಿಯಾದರೂ
ಸರಿಯಾಗಿ ಮಳೆ
ಸುರಿಸೆಂದು
ನಾವು
ಮಾಡಬೇಕು
ವರುಣದೇವನಲ್ಲಿ
ಮರ್ಜಿ!!

No comments:

Post a Comment